Pooja Gandhi: ಟ್ರಿಬ್ಯೂನಲ್ ಅಧಿಕಾರಿಗಳನ್ನ KRSನಲ್ಲಿ ಮುಳುಗಿಸಿ ಎಂದ ಪೂಜಾ ಗಾಂಧಿ

Arun Kumar
0

 

ಡ್ಯಾಮ್ ಇರೋ ಮಂಡ್ಯ ಜಿಲ್ಲೆಗೆನೆ ನೀರಿಲ್ಲ ನೋಡಿ. ಕುಡಿಯೋ ನೀರಿಗೂ ತೊಂದರೆ ಇದೆ. ಆದರೆ ಇದೀಗ ಕಾವೇರಿ ನೀರು ಬಿಟ್ರೆ ಹೇಗೆ? ಟ್ರಿಬ್ಯೂನಲ್‌ನಲ್ಲಿರೋ ಅಧಿಕಾರಿಗಳನ್ನ ಕೆಆರ್‌ಎಸ್‌ಗೆ ಕರೆಸಿಕೊಳ್ಳಬೇಕಿದೆ. ಅಲ್ಲಿ ಪರಿಸ್ಥಿತಿಯನ್ನ ತೋರಿಸಿ "ನೀವು ಮುಳುಗೋವಷ್ಟು ನೀರು ಇದಿಯಾ ಅಂತ ಕೇಳಬೇಕಿದೆ" ಎಂದು ಪೂಜಾ ಗಾಂಧಿ ಸಿಟ್ಟು ಹೊರಹಾಕಿದ್ದಾರೆ.


ಕಾವೇರಿ ಹೋರಾಟಕ್ಕೆ ಇಡೀ ಸ್ಯಾಂಡಲ್‌ವುಡ್ (Pooja Gandhi Latest News) ಟೊಂಗಕಟ್ಟಿ ನಿಂತಿದೆ. ಸ್ಟಾರ್‌ ನಟರೆಲ್ಲ ಧ್ವನಿ ಎತ್ತಿದ್ದಾರೆ. ಬರದ ಪರಿಸ್ಥಿತಿಯಲ್ಲಿ ನೀರು ಬಿಟ್ರೆ ಏನ್ Sandalwood Movie Updates)  ಆಗುತ್ತದೆ ಅನ್ನುವ ಅರಿವು ಬಂದಿದೆ. ಸ್ಟಾರ್ ನಟರೆಲ್ಲ ಕಾವೇರಿಗಾಗಿಯೇ ಗರಂ ಆಗಿದ್ದಾರೆ. ಮಳೆ ಹುಡುಗಿ (Cauvery Water Dispute) ಪೂಜಾ ಗಾಂಧಿ ಸಿಟ್ಟಿಗೆದಿದ್ದಾರೆ. ಕರ್ನಾಟಕದಲ್ಲಿ ಬರದ ಪರಿಸ್ಥಿತಿ ಇದೆ. ಇದರಿಂದ 175 ತಾಲೂಕುಗಳು ಈ ಒಂದು ಸ್ಥಿತಿಯಿಂದ ತತ್ತರಿಸುತ್ತಿವೆ. ಡ್ಯಾಮ್ ಇರೋ ಮಂಡ್ಯ ಜಿಲ್ಲೆಗೆನೆ ನೀರಿಲ್ಲ ನೋಡಿ. ಕುಡಿಯೋ ನೀರಿಗೂ (Pooja Gandhi Video) ತೊಂದರೆ ಇದೆ. ಆದರೆ ಇದೀಗ ಕಾವೇರಿ ನೀರು ಬಿಟ್ರೆ ಹೇಗೆ? ಟ್ರಿಬ್ಯೂನಲ್‌ನಲ್ಲಿರೋ ಅಧಿಕಾರಿಗಳನ್ನ ಕೆಆರ್‌ಎಸ್‌ಗೆ ಕರೆಸಿಕೊಳ್ಳಬೇಕಿದೆ.

ಅಲ್ಲಿ ಪರಿಸ್ಥಿತಿಯನ್ನ ತೋರಿಸಿ "ನೀವು ಮುಳುಗೋವಷ್ಟು ನೀರು (ಇದಿಯಾ ಅಂತ ಕೇಳಬೇಕಿದೆ" ಹೀಗೆ ನಟಿ ಪೂಜಾ ಗಾಂಧಿ ತಮ್ಮ ಸಿಟ್ಟನ್ನ ಹೊರಗೆ ಹಾಕಿದ್ದಾರೆ.

ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಪೂಜಾ ಗಾಂಧಿ


ಕಾವೇರಿ ಹೋರಾಟಕ್ಕೆ ಸಾಥ್ ಕೊಟ್ಟ ಪೂಜಾ ಗಾಂಧಿ


ಪೂಜಾ ಗಾಂಧಿ ಕನ್ನಡ ಕಲಿತು ಕನ್ನಡದವರೇ ಆಗಿದ್ದಾರೆ. ಕನ್ನಡದ ಉಳಿವಿಗಾಗಿಯು ತಮ್ಮದೇ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಾವೇರಿ ವಿಚಾರ ಬಂದ್ರೆ ಎಲ್ಲರೂ ಒಂದು ಕಿಚ್ಚು ಇರುತ್ತದೆ ಪೂಜಾ ಗಾಂಧಿ ಕೂಡ ಅದನ್ನೆ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)