ಬೇವಿನಮರ ಕಾಲೊನಿಯಲ್ಲಿ ನೆಲೆಸಿರುವ ಹನುಮಂತನಿಗೆ ಸಂಕಷ್ಟ; ದೇವರಿಗೆ ಸಂಕಷ್ಟ?

Arun Kumar
1

 



ಇದೆಂಥಾ ನ್ಯಾಯ?
ಶೇಷಗಿರಿ ರಾವ್ ಪ್ರದಾನ ಅರ್ಚಕರ ಮಾತು!

ದೇವರಿಗೂ ಸಂಕಷ್ಟ ಎದುರಾಯಿತಾ?

ಇನ್ನೂ ಮುಂದೆ ಸ್ವಾಮಿಗೆ ಪೂಜೆ ಮಾಡುವಹಾಗೆ ಇಲ್ಲವಂತೆ ದೀಪ ಇಡಲು ಮತ್ತು ಸ್ವಾಮಿಗೆ ವಿಶೇಷ ಪೂಜೆ ನಡೆಸಲು ರಸ್ತೆ ಮಾಡುವ ತನಕ ಎಲ್ಲವನ್ನೂ ದೇವಾಲಯದ ಅರ್ಚಕರೆ ನೋಡಿಕೊಳ್ಳುತ್ತಿದ್ದರು.

 ಹಿಂದೆ ಇರುವ ಜಮೀನಿನ ಮಾಲಿಕ ಪದೇ ಪದೇ ದೀಪ ಹಚ್ಚಲು ಮತ್ತು ಪೂಜೆ ಮಾಡಲು ಬಿಡದಿರುವುದು ಮತ್ತು ಕೇವಲ ಬಂದು ನಮಸ್ಕರಿಸಿ ಹೋಗಲು ಅಸಾದ್ಯ ಎನ್ನೋ ಭಕ್ತಾದಿಗಳು.

ಇದಕ್ಕೆ ಸಂಬಂಪಟ್ಟಂತೆ ಎಲ್ಲರೂ ಸೇರಿ ಸ್ವಾಮಿಗೆ ದೀಪ ಹಚ್ಚುತ್ತಾರ? ಕಾದು ನೋಡಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

1ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ