ಪೇಜಾವರ ಅಂಬೇಡ್ಕರ್ ಭವನದಲ್ಲಿ ಮಾಗಶಿರ ಪುನ್ನಮಿ ಕಾರ್ಯಕ್ರಮ

Arun Kumar
0

ಬಜಪೆ: ಡಿ.26ರಂದು ಮಾಗಶಿರ ಪುನ್ನಮಿ (ಮಾರ್ಗಸಿರ ಹುಣ್ಣಿಮೆ)ಯ ಕಾರ್ಯಕ್ರಮವು ಡಾ.ಬಿ.ಆರ್. ಅಂಬೇಡ್ಕರ್ ನಗರ ಪೇಜಾವರದ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ  ದಮ್ಮಾಚಾರಿ ಎಸ್. ಆರ್. ಲಕ್ಷ್ಮಣ್, ಬೌದ್ಧ ಮಹಾಸಭಾದ ಅಧ್ಯಕ್ಷ ಎಂ.ವಿ.ಪದ್ಮನಾಭ, ಸುಶೀಲ್, ಅಮ್ರತ್, ಲಕ್ಷ್ಮಣ  ವಾಮಂಜೂರು ಮತ್ತು ಕುಟುಂಬಸ್ಥರು, ಪದ್ಮನಾಭ ಕೆ., ಶಿವರಾಮ್, ದೇವಪ್ಪ ಬೋದ್, ರಾಕೇಶ್, ವಿಠಲ್, ರಾಜಶೇಖರ್, ಕೆ.ಎಸ್.ಹೊನ್ನಯ್ಯ ಹಾಗೂ ಬೌಧ ಮಹಾಸಭಾದ ಉಪಾ‌ಕರು ಭಾಗವಹಿಸಿದ್ದರು.

ಈ ದಿನದ ವಿಶೇಷ ಎಂದರೆ ಸಾಮ್ರಾಟ್ ಅಶೋಕ ಇವರ ಮಗಳು ಅರಹಂತ ಸಂಘಮಿತ್ರ ಮಹಾತೆರಿ ಇವರು ಭೋಧಿ ವೃಕ್ಷದ ಸಸಿಯನ್ನು ಶ್ರೀಲಂಕಾದ ಅನುರಾದಪೂರದಲ್ಲಿ ಪ್ರತಿಷ್ಠಾಪಿಸಿದ ದಿನ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)