ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಪ್ಪೂ ಆಂಬುಲೆನ್ಸ್ ಸೇವೆ

Arun Kumar
0

ಪುನೀತ್ ರಾಜಕುಮಾರ್ ಅವರ ನಿಧನದ ನಂತರ , ಕರ್ನಾಟಕದಲ್ಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕನ್ನಡ ಅಭಿಮಾನಿಗಳು ಮತ್ತು ಪುನೀತ್ ರವರ ಅಭಿಮಾನಿಗಳು ಅವರ ಕಾರ್ಯ ಸಾಧನೆಯನ್ನು ತಿಳಿದು ನಾವು ಅವರ ಮಾರ್ಗದಲ್ಲಿ ನಡೆಯಬೇಕು ನಿರ್ಧರಿಸಿ ಇದಕ್ಕೆ ಸಾಕ್ಷಿಯಾಗಿ ಅನೇಕ ಚಿಕ್ಕ ಪುಟ್ಟ ಕಾರ್ಯಗಳನ್ನು ಆರಂಭಿಸಿದ್ದು ಈಗಾಗಲೇ ನಾವು ಕಂಡಿದ್ದೇವೆ. ಅಲ್ಲದೆ ಹೊರರಾಜ್ಯದ ತಮಿಳು ಆಂಧ್ರಪ್ರದೇಶದ ಚಿತ್ರ ನಟರು ಕೂಡ ಅಪ್ಪು ಅವರ ವ್ಯಕ್ತಿತ್ವ ಮತ್ತು ಅವರ ಕಾರ್ಯಸಾಧನೆಗಳಿಗೆ ಒಂದು ಮೆಚ್ಚುಗೆಯನ್ನು ನೀಡಿ ನಾವು ಕೂಡ ಅವರಂತಹ ಕಾರ್ಯಗಳಲ್ಲಿ ಪಾಲು ಪಡೆದುಕೊಳ್ಳುತ್ತೇವೆ ಎಂದು ಕೆಲವಿಡೆ ಘೋಷಿಸಿದ್ದಾರೆ. ಇದೀಗ ಬಹುಭಾಷ ನಟ ಪ್ರಕಾಶ್ ರೈ ರವರು ಕೂಡ ಇಂತಹ ಸಮಾಜಮುಖಿ ಸೇವಾ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)